ಪಂಡರಾಪುರದಲ್ಲಿ ಗಾಯಕ ಜಿ ಮಾರುತಿ ಅದ್ಬುತ ಗಾಯನ

Ravi Talawar
ಪಂಡರಾಪುರದಲ್ಲಿ ಗಾಯಕ ಜಿ ಮಾರುತಿ ಅದ್ಬುತ ಗಾಯನ
WhatsApp Group Join Now
Telegram Group Join Now

 

ಬೆಳಗಾವಿ. ಪಕ್ಕದ ರಾಜ್ಯ ಮಹಾರಾಷ್ಟ್ರದ ಪ್ರತಿಷ್ಠಿತ ದೈವ ಸ್ಥಾನ, ಪುಣ್ಯ ಸ್ಥಾನ  ಪಂಡರಪುರ  ಶ್ರೀ ವಿಠ್ಠಲ, ರುಕ್ಮಿಣಿ  ದೇವಸ್ಥಾನದ ಆವರಣದಲ್ಲಿ  ನಡೆದ  ಕಾರ್ತಿಕ ಏಕಾದಶಿ ದಿವಸ ನಿಮಿತ್ಯ   ಸಂಗೀತ ಕಾರ್ಯಕ್ರಮದಲ್ಲಿ  ಅದ್ಭುತ  ಶಾಸ್ತ್ರೀಯ ಸಂಗೀತ ಬೆಂಗಳೂರು ಹಾಗೂ ವಿಜಯನಗರ ಜಿಲ್ಲೆಯ  ಖ್ಯಾತ ಗಾಯಕರಾದ    ಜಿ ಮಾರುತಿ ರಾವ ಅವರು  ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ  ಗಾಯನ ಮಾಡಿ ಜನಮನ ಸೋರೆಗೊಂಡರು.ಈ ಸಂದರ್ಭದಲ್ಲಿ ಅವರನ್ನು ಸತ್ಕರಿಸಲಾಯಿತು..

WhatsApp Group Join Now
Telegram Group Join Now
Share This Article