ವೀರಯೋಧ ಮಹಾಂತೇಶ ಪಾಟೀಲ ನಿಧನ: ಮೋಹರೆ ಗ್ರಾಮದಲ್ಲಿ ಮಡುಗಟ್ಟಿದ ದುಃಖ

Ravi Talawar
ವೀರಯೋಧ ಮಹಾಂತೇಶ ಪಾಟೀಲ ನಿಧನ: ಮೋಹರೆ ಗ್ರಾಮದಲ್ಲಿ ಮಡುಗಟ್ಟಿದ ದುಃಖ
WhatsApp Group Join Now
Telegram Group Join Now
ನೇಸರಗಿ:  ಸಮೀಪದ ಮೋಹರೆ ಗ್ರಾಮದ ವೀರಯೋಧ ಮಹಾಂತೇಶ ಚಂದ್ರಪ್ಪ ಪಾಟೀಲ  (40) ವರ್ಷದ ವೀರ ಯೋಧ ದಿನಾಂಕ  8-9-2025 ರಂದು ಸೇವೆ ಸಲ್ಲಿಸುತ್ತಿವಾಗ  ಹೃದಯಘಾತದಿಂದ ನಿಧನರಾದ ಪ್ರಯುಕ್ತ ಇಂದು ಬೆಂಗಳೂರು ಮೂಲಕ ಆಂಬುಲೆನ್ಸ್ ಮೂಲಕ  ಮೃತ ದೇಹ ತಂದು ಬೆಳಗಾವಿಯಿಂದ  ಮೋಹರೆ ಗ್ರಾಮಕ್ಕೆ  ವೀರ ಯೋಧ ಮಹಾಂತೇಶ ಪಾಟೀಲ ಇವರ ಮೃತದೇಹವು ಬುಧವಾರ ದಿ. 10-9-2025 ರ  ಬೆಳಿಗ್ಗೆ 9 ಘಂಟೆಗೆ ಬಂದಾಗ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿತ್ತು. ಮಹಾಂತೇಶ ಪಾಟೀಲ  ಅಮರ ರಹೇ ಎಂಬ ವೇಧ ಘೋಷಣೆಗಳೊಂದಿಗೆ ಶಾಲಾ ಮಕ್ಕಳು, ಯುವಕರು ವೀರಯೋಧನ ಮೆರವಣಿಗೆ ಮಾಡಿ  ಸರ್ಕಾರಿ ಹಾಗೂ ಮಿಲಿಟರಿ ಪೊಲೀಸ್ ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
17-09-2008  ರಂದು ಸಿ ಎಮ್ ಟಿ  (ಸೆಂಟ್ರಲ್ ಮಿಲಿಟರಿ ಪೊಲೀಸ್ ) ಸೈನ್ಯದಲ್ಲಿ  ಸೇರ್ಪಡೆ ಆಗಿ ಸುಮಾರು 17 ವರ್ಷಗಳ ಕಾಲ ಸೇವೆ ಸಲ್ಲಿಸಿ ,ಸದ್ಯ ಪಶ್ಚಿಮ ಬಂಗಾಳ ರಾಜ್ಯದ, ದುರ್ಗಾಪುರ ಜಿಲ್ಲೆಯ ಪನ್ನಾಗಡ ಎಂಬಲ್ಲಿ  ಸೇವೆಯಲ್ಲಿ ಇರುವಾಗ ಹೃದಯಘಾತವಾಗಿ  ಮಹಾಂತೇಶ ಪಾಟೀಲ ವೀರ ಮರಣ ಹೊಂದಿದ್ದು, ಮೃತರು ತಾಯಿ, ಪತ್ನಿ, 3 ಜನ ಪುತ್ರಿಯರು  ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ವೀರಯೋಧರ ಅಂತ್ಯ ಕ್ರೀಯೆಯಲ್ಲಿ ಸಿ ಎಮ್ ರಿಜಿಮೆಂಟ್ ಅಧಿಕಾರಿಗಳು, ನೇಸರಗಿ, ದೇಶನೂರ, ಮೋಹರೆ, ಮತ್ತಿಕೊಪ್ಪ ಗ್ರಾಮಗಳ ಮತ್ತು
WhatsApp Group Join Now
Telegram Group Join Now
Share This Article