ಮಹಾಪ್ರಸಾದ ತಯಾರಿಕೆಗೆ ಭರ್ಜರಿ ಚಾಲನೆ

Ravi Talawar
ಮಹಾಪ್ರಸಾದ ತಯಾರಿಕೆಗೆ ಭರ್ಜರಿ ಚಾಲನೆ
WhatsApp Group Join Now
Telegram Group Join Now

ನೇಸರಗಿ: ಶ್ರೀ ಗಣೇಶ ಚತುರ್ಥಿ ಪ್ರಯುಕ್ತ  ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದೆ  ಶ್ರೀ ಬಾಲ ಗಜಾನನ ಯುವಕ ಸಂಘದ ಸದಸ್ಯರ ನೇತೃತ್ವದಲ್ಲಿ ಕಳೆದ 64 ವರ್ಷಗಳಿಂದ ಪ್ರತಿಷ್ಠಾಪನೆ ಮಾಡುತ್ತಿರುವ ಶ್ರೀ ಗಣೇಶ ಹಬ್ಬದ ಪ್ರಯುಕ್ತ  ಇಂದು ಶುಕ್ರವಾರ ದಿ. 05-09-2025 ರಂದು 120 ಕೆ ಜಿ ಗೋದಿ ಹುಗ್ಗಿ ಹಾಗೂ 2 ಕ್ವಿಂಟಲ  ಅಣ್ಣಾ , ಮದನೇಕಾಯಿ, ಸಾಂಬಾರ  ಮಹಾಪ್ರಸಾದ  ತಯಾರಿಕೆಯು ಊರಿನ ಹಿರಿಯರಿಂದ, ಬಾಲ ಗಜಾನನ ಕಮಿಟಿ ಸದಸ್ಯರಿಂದ, ಅನೇಕ ಉತ್ಸಾಹಿ ಯುವಕರಿಂದ ಭರ್ಜರಿಯಾಗಿ ತಯಾರಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಂಜೆ 6-00 ಘಂಟೆಗೆ  ಮಹಾಪ್ರಸಾದ ಪ್ರಾರಂಭ ಅಗಲಿದ್ದು  ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಳ್ಳುತ್ತಾರೆ.

WhatsApp Group Join Now
Telegram Group Join Now
Share This Article