ಹಡಪದ ಅಪ್ಪಣ್ಣನವರ ಜಯಂತಿ: ಪೂರ್ವಭಾವಿ ಸಭೆ

Ravi Talawar
ಹಡಪದ ಅಪ್ಪಣ್ಣನವರ ಜಯಂತಿ: ಪೂರ್ವಭಾವಿ ಸಭೆ
WhatsApp Group Join Now
Telegram Group Join Now
ಗೋಕಾಕ. ನಗರದ  ತಹಸೀಲ್ದಾರ ಕಛೇರಿಯಲ್ಲಿ ಮುಂದಿನ ತಿಂಗಳು  10ನೇ ತಾರೀಕಿಗೆ  ನಡೆಯಲಿರುವ  ಹಡಪದ ಅಪ್ಪಣ್ಣನವರ ಜಯಂತಿಯ ಅಂಗವಾಗಿ  ಪೂರ್ವಭಾವಿ ಸಭೆ ಮಾಡಲಾಯಿತು.

     ಸಭೆಯಲ್ಲಿ ಗೋಕಾಕ ತಹಶೀಲ್ದಾರ    ಮೋಹನ ಬಸ್ಮಿ ಮಾತನಾಡಿ  ಶಾಂತಿತವಾಗಿ ಜಯಂತಿಯನ್ನು ಆಚರಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರಾದ ಸಿದ್ದಣ್ಣ ನಾವಲಗಿ, ಬನಪ್ಪಾ ಕೋರಾಗೊಳ, ರವಿ ನಾವಿ, ಬಸವರಾಜ ನಾವಿ ಸೇರಿದಂತೆ  ಇನ್ನೂ ಅನೇಕ  ಕಾರ್ಯಕರ್ತರು ಹಾಜರದಿದ್ದರು.
WhatsApp Group Join Now
Telegram Group Join Now
Share This Article