ಘಟಪ್ರಭಾ. ಕ್ಷೇತ್ರದ ಅರ್ಹ ಪಲಾನುಭವಿಗಳಿಗೆ ಮುಖಂಡರಾದ ಅಂಬಿರಾವ ಪಾಟೀಲ ಅವರು ಸರ್ಕಾರ ಕೊಡಮಾಡುವ ಅನೇಕ ಯೋಜನೆಗಳನ್ನು ವಿತರಿಸುವದರ ಮೂಲಕ ಗೋಕಾಕ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಘಟಪ್ರಭಾ ಪುರಸಭೆ ಯ ಆವರಣದಲ್ಲಿ ಅರ್ಹ ಪಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಘಟಪ್ರಭಾ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಂ ಎಸ್ ಪಾಟೀಲ, ಟಿ ಆರ್, ಕಾಗಲ, ಮಡ್ಡೆಪ್ಪ ತೋಳಿನವರ, ಡಾ ಅಂಟಿನ, ಡಾ ಕೊಪ್ಪದ, ಕೆ ಆರ್ ಹೆಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಹುಕ್ಕೇರಿ, ಡಿ ಎಂ ದಳವಾಯಿ, ಶ್ರೀಕಾಂತ ವಿ ಮಹಾಜನ, ಸುರೇಶ್ ಕಾಡದವರ, ಸುರೇಶ್ ಪಾಟೀಲ, ಜಯಪ್ರಕಾಶ್ ಕಾಡದವರ, ಕರವೇ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಾಶಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಪ್ರವೀಣ್ ಮಟಗಾರ ಅಪ್ಪಪಾಸಾಬ ಮುಲ್ಲಾ , ಕೆಂಪಣ್ಣ ಕಾಡದವರ, ಅರವಿಂದ ಬಡಕುಂದ್ರಿ, ನವೀನ ಕಡೇಲಿ, ಮಲ್ಲು ಕೋಳಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಕಲ್ಲಪ್ಪ ಕಾಡದವರ,ಪ್ರಕಾಶ ಗಾಯಕವಾಡ, ಕೊಟ್ರೇಶ ಪಟ್ಟಣಶೆಟ್ಟಿ, ಮಾರುತಿ ಹುಕ್ಕೇರಿ,ಶ್ರೀಕಾಂತ ಕುಲಕರ್ಣಿ ಕಾಡಪ್ಪ ಕರೋಶಿ ಪ್ರಭುಲಿಂಗ ಅಂತರಗಂಗಿ, ಜುಬೇರ ಡಾಂಗೆ, ಲಕ್ಷ್ಮಣ ಮೇತ್ರಿ ಕೃಷ್ಣಾ ಗಂಡವ್ವಗೋಳ ಮುಂತಾದವರು ಮತ್ತು ದುಪದಾಳ, ಮಲ್ಲಾಪುರ ಮುಖಂಡರು ಭಾಗವಹಿಸಿದ್ದರು.