ಯೋಗೇಶ್‌ಗೌಡ  ಕೊಲೆ ಪ್ರಕರಣ: ಕುಲಕರ್ಣಿ ಜಾಮೀನು ರದ್ದು

Ravi Talawar
ಯೋಗೇಶ್‌ಗೌಡ  ಕೊಲೆ ಪ್ರಕರಣ: ಕುಲಕರ್ಣಿ ಜಾಮೀನು ರದ್ದು
WhatsApp Group Join Now
Telegram Group Join Now

ಧಾರವಾಡ, ಜೂನ್​ 07: ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಸದಸ್ಯನಾಗಿದ್ದ ಯೋಗೀಶ್‌ ಗೌಡ  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ ಕುಲಕರ್ಣಿ ಮತ್ತೆ ಜೈಲು ಸೇರಲಿದ್ದಾರೆ. ಆ ಮೂಲಕ ಕಾಂಗ್ರೆಸ್​ ಪಕ್ಷದ ಮತ್ತೊಬ್ಬ ಮಾಜಿ ಸಚಿವ ಜೈಲು ಸೇರಲಿದ್ದಾರೆ. ಪ್ರಭಾವಿ ಶಾಸಕರಲ್ಲಿ ಒಬ್ಬರಾಗಿರುವ ವಿನಯ ಕುಲಕರ್ಣಿ, ಈ ಪ್ರಕರಣದಿಂದಾಗಿ ಅವರ ಇಮೇಜ್​ಗೂ ಡ್ಯಾಮೇಜ್​ ಉಂಟಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಸಾಕ್ಷಿಗಳಿಗೆ ಲಂಚ ನೀಡಿದ ಆರೋಪದ ಹಿನ್ನೆಲೆ ಸುಪ್ರೀಂ ಕೋರ್ಟ್​ ಅವರ ಜಾಮೀನನ್ನು ರದ್ದುಗೊಳಿಸಿದೆ.

 

WhatsApp Group Join Now
Telegram Group Join Now
Share This Article