‘ಗ್ರಾಮೀಣ ಆಮದಾರ ಕೇಸರಿ’ ಕುಸ್ತಿ ಪಂದ್ಯಾವಳಿಗೆ ಮೃಣಾಲ್‌ ಹೆಬ್ಬಾಳಕರ್ ಚಾಲನೆ

Ravi Talawar
‘ಗ್ರಾಮೀಣ ಆಮದಾರ ಕೇಸರಿ’ ಕುಸ್ತಿ ಪಂದ್ಯಾವಳಿಗೆ ಮೃಣಾಲ್‌ ಹೆಬ್ಬಾಳಕರ್ ಚಾಲನೆ
WhatsApp Group Join Now
Telegram Group Join Now

ಬೆಳಗಾವಿ:  ಕೀಣಿಯೆ ಗ್ರಾಮದಲ್ಲಿ ಶ್ರೀ ಚೌರಾಶಿದೇವಿ ಯಾತ್ರೆಯ ನಿಮಿತ್ಯ ಶ್ರೀ ಬಾಲ ಹನುಮಾನ ಕುಸ್ತಿಗೀರ ಸಂಘಟನಾ ವತಿಯಿಂದ ಆಯೋಜಿಸಲಾಗಿದ್ದ ‘ಗ್ರಾಮೀಣ ಆಮದಾರ ಕೇಸರಿ’ ಕುಸ್ತಿ ಪಂದ್ಯಾವಳಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಚಾಲನೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕುಸ್ತಿಪಟುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article