ಮೃಣಾಲ್‌ ಹೆಬ್ಬಾಳಕರ್ ಕುಸ್ತಿಪಟುಗಳಿಗೆ ಅಭಿನಂದನೆ

Ravi Talawar
ಮೃಣಾಲ್‌ ಹೆಬ್ಬಾಳಕರ್ ಕುಸ್ತಿಪಟುಗಳಿಗೆ ಅಭಿನಂದನೆ
WhatsApp Group Join Now
Telegram Group Join Now
ಬೆಳಗಾವಿ.ಶಹಾಪುರದ ಆನಂದವಾಡಿ ಮೈದಾನದಲ್ಲಿ ಬೆಳಗಾವಿ ಜಿಲ್ಲಾ ಕುಸ್ತಿಗಿರಿ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಜಂಗೀ ಕುಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್, ಕುಸ್ತಿಪಟುಗಳಿಗೆ ಶುಭ ಹಾರೈಸಿದರು.
ಈ ವೇಳೆ ಡಾ.ಗಿರೀಶ್ ಸೋನವಾಲ್ಕರ್, ಸ್ಥಳೀಯರು, ಜಿಲ್ಲಾ ಕುಸ್ತಿಗಿರಿ ಸಂಘಟನೆಯ ಪದಾಧಿಕಾರಿಗಳು, ಕುಸ್ತಿ ಪ್ರಿಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article