ಶಿಕ್ಷಣ ಕ್ಷೇತ್ರಕ್ಕೆ ನನ್ನ ಹೆಚ್ಚಿನ ಒಲವು: ಬಾಬಾಸಾಹೇಬ ಪಾಟೀಲ

Ravi Talawar
ಶಿಕ್ಷಣ ಕ್ಷೇತ್ರಕ್ಕೆ ನನ್ನ ಹೆಚ್ಚಿನ ಒಲವು: ಬಾಬಾಸಾಹೇಬ ಪಾಟೀಲ
WhatsApp Group Join Now
Telegram Group Join Now
ನೇಸರಗಿ: ಶಿಕ್ಷಣದಿಂದ ದೇಶದ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳು  ಉನ್ನತ ಮಟ್ಟದ  ಸಾಧನೆ  ಮಾಡಲು  ನನ್ನ ಕ್ಷೇತ್ರದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ ಎಂದು ಚನ್ನಮ್ಮನ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
    ಅವರು ಗ್ರಾಮದ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಕಾಮಗಾರಿಯ  ಭೂಮಿ ಪೂಜೆ ನೆರವೇರಿಸಿ  ಮಾತನಾಡಿ ಇಲ್ಲಿನ ಹಳೆಯ ಕಟ್ಟಡ ಶೀಲಾವಸ್ಥೆ ಹೊಂದುತ್ತಿರುವದು ಗಮನಿಸಿ ನೂತನ ಕಟ್ಟಡ ನಿರ್ಮಾಣ ಆಗುತ್ತಿರುವದು ಈ ನೇಸರಗಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದರು.
     ಕಾರ್ಯಕ್ರಮದಲ್ಲಿ ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ   ನಿಂಗಪ್ಪ ಅರಕೇರಿ, ಯುವ ಮುಖಂಡ ಸಚಿನ ಪಾಟೀಲ,ನಿಂಗಪ್ಪ ತಳವಾರ,ಮಲ್ಲಪ್ಪ ಮಾಳಣ್ಣವರ,ಬಸನಗೌಡ  ಚಿಕ್ಕನಗೌಡರ, ಸಿದ್ದಪ್ಪ ಇಂಚಲ,ಎಸ್ ವಿ. ಸೋಮಣ್ಣವರ,ಶಂಕರಪ್ಪ ತಿಗಡಿ,ಜಗದೀಶ ಗೆಜ್ಜಿ,ಮಲ್ಲಿಕಾರ್ಜುನ ಕಲ್ಲೋಳಿ, ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷ ಬಸವರಾಜ  ಚಿಕ್ಕನಗೌಡರ,
ಮಹಾಂತೇಶ ಸತ್ತಿಗೇರಿ,ಶಿವಜಾತ ಪಾಟೀಲ,ಚನಗೌಡ ಪಾಟೀಲ,ಬಾಳಪ್ಪ ಕುಂಟಗಿ,ಬಾಬು ಭಾಗವಾನ, ಕಾಸೀಮ್ ಜಮಾದಾರ
ಸಂತೋಷ ಉಳವಿ, ಶ್ರೀಕಾಂತ ತರಗಾರ, ಕಾಲೇಜು ಪ್ರಾಂಶುಪಾಲರಾದ ಎನ್ ಎಮ್. ಕುದರಿಮೋತಿ ಸೇರಿದಂತೆ  ಭೋಧಕ, ಭೋದಕೇತರ್ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article