ಕರ್ನಾಟಕದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ

Ravi Talawar
ಕರ್ನಾಟಕದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ
WhatsApp Group Join Now
Telegram Group Join Now

ಕರ್ನಾಟಕದ ಕರಾವಳಿಯಲ್ಲಿ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಸೇಡಂ,ಗೇರುಸೊಪ್ಪ, ಮಾಣಿ, ಕದ್ರಾ, ಕಾರವಾರ, ಸೈದಾಪುರ, ಖಜೂರಿ, ಶಿರಾಲಿ, ಸಿದ್ದಾಪುರ, ಧರ್ಮಸ್ಥಳ, ಮಂಕಿ, ಗಬ್ಬೂರು, ಕಲಬುರಗಿ, ಚಿತ್ತಾಪುರ, ಔರಾದ್, ಬನವಾಸಿ, ಪುತ್ತೂರು, ಜೋಯಿಡಾ, ಕುಮಟಾ, ಮಂಠಾಳ, ಕುಂದಾಪುರದಲ್ಲಿ ಮಳೆಯಾಗಿದೆ.

WhatsApp Group Join Now
Telegram Group Join Now
Share This Article