ಪತ್ರಕರ್ತ, ಛಾಯಾಗ್ರಾಹಕ ಬಿ. ಪ್ರಭಾಕರ (ಪ್ರವೀಣ್ ) ಅವರಿಗೆ ಛಾಯಾಶ್ರೀ ಪ್ರಶಸ್ತಿ

Ravi Talawar
ಪತ್ರಕರ್ತ, ಛಾಯಾಗ್ರಾಹಕ ಬಿ. ಪ್ರಭಾಕರ (ಪ್ರವೀಣ್ ) ಅವರಿಗೆ ಛಾಯಾಶ್ರೀ ಪ್ರಶಸ್ತಿ
WhatsApp Group Join Now
Telegram Group Join Now

ಗೋಕಾಕ. ನಗರದ ಹಿರಿಯ ಪತ್ರಕರ್ತ, ಹಿರಿಯ ವೃತ್ತಿನಿರತ ಛಾಯಾಗ್ರಾಹಕರು, ಪತ್ರಿಕಾ ಛಾಯಾಗ್ರಾಹಕರಾದ ಬಿ. ಪ್ರಭಾಕರ (pravina) ಇವರಿಗೆ ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್  ಬೆಂಗಳೂರು ಇವರು ಕೊಡಮಾಡುವ ಅತ್ಯುತ್ತಮ ಛಾಯಾಗ್ರಾಹಕರಿಗೆ ಕೊಡಮಾಡುವ * ಛಾಯಾಶ್ರೀ * ಪ್ರಶಸ್ತಿಗೆ ಭಾಜನರಾಗಿದ್ದಾರೆ.

   ಬೆಂಗಳೂರಿನಲ್ಲಿ ಸಪ್ಟೆಂಬರ 20,21,22 ರಂದು ಮೂರು ದಿನಗಳ ಕಾಲ ವಾಸನಿ ಅರಮನೆ ಮೈದಾನದಲ್ಲಿ ನಡೆಯುವ ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ಇದರ ದಶಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವದೆಂದು ಕೆ ಡಿ ಎ ನಿರ್ದೇಶಕ ಮಲ್ಲಿಕಾರ್ಜುನ ಕೆ. ಆರ್. ತಿಳಿಸಿದ್ದಾರೆ.
  ಪ್ರಶಸ್ತಿ ಪ್ರಕಟಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಛಾಯಾಗ್ರಾಹಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿದಿನಗಳು, ಹಿತೈಷಿಗಳು ಶುಭ ಹಾರೈಸಿದ್ದಾರೆ.
WhatsApp Group Join Now
Telegram Group Join Now
Share This Article