ಗಣ್ಯ ವ್ಯಾಪಾರಸ್ಥ ಶುಭಾಷ ಮುಂಗರವಾಡಿ ಶಿವಾಧೀನ

Ravi Talawar
ಗಣ್ಯ ವ್ಯಾಪಾರಸ್ಥ ಶುಭಾಷ ಮುಂಗರವಾಡಿ ಶಿವಾಧೀನ
WhatsApp Group Join Now
Telegram Group Join Now

ನೇಸರಗಿ: ಸಮೀಪದ ದೇಶನೂರ ಗ್ರಾಮದ ಹಿರಿಯರು, ಗಣ್ಯ ಜೋಳದ ವ್ಯಾಪಾರಸ್ಥರು, ನೇಸರಗಿ ವ್ಯಾಪಾರಿ ಸಂಘದ ಸದಸ್ಯರು ಉಳವಿ ಶ್ರೀ ಚನ್ನಬಸವೇಶ್ವರ ದೇವರ ಪರಮ ಭಕ್ತ ಶ್ರೀ ಶುಭಾಸ ದುಂಡಪ್ಪ. ಮುಂಗರವಾಡಿ (65) ಶನಿವಾರದಂದು ದಿನಾಂಕ 24-08-2024 ರಂದು ಬೆಳ್ಳಿಗೆ 9-47 ಕ್ಕೆ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂದು ಬಳಗ, ನೇಸರಗಿ, ಬೆಳಗಾವಿ ದೇಶನೂರ ವ್ಯಾಪಾರ ಸಂಘದ ಸಮೂಹದ ಬಳಗವನ್ನು ಅಗಲಿದ್ದಾರೆ.

ಅಂತ್ಯಕ್ರಿಯೆಯೂ ದೇಶನೂರ ಗ್ರಾಮದ ರುಧ್ರಭೂಮಿಯಲ್ಲಿ ಮದ್ಯಾನ್ಹ 3-00 ಘಂಟೆಗೆ ನೆರವೇರಿಸಲಾಗುವದು.

WhatsApp Group Join Now
Telegram Group Join Now
Share This Article