ಪಾಠದ ಜೊತೆಗೆ ಆಟವು ಬಹು ಮುಖ್ಯ: ಆರ್ ಸಿ. ಗೋಡೇರ 

Ravi Talawar
ಪಾಠದ ಜೊತೆಗೆ ಆಟವು ಬಹು ಮುಖ್ಯ: ಆರ್ ಸಿ. ಗೋಡೇರ 
WhatsApp Group Join Now
Telegram Group Join Now
ಘಟಪ್ರಭಾ. ಶಾಲಾ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಜೊತೆಗೆ ಆಟದಲ್ಲೂ ಪಾಲ್ಗೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕೆಂದು ಘಟಪ್ರಭಾ ಸಮೂಹ ಸಂಪನ್ಮೂಲ ಅಧಿಕಾರಿ ಆರ್ ಎಸ್. ಗೋಡೇರ ಹೇಳಿದರು.
    ಅವರು ಪಟ್ಟಣದ ಶ್ರೀ ಕೆ ಆರ್ ಎಚ್ ಶಿಕ್ಷಣ ಸಂಸ್ಥೆಯ ಮೈಧಾನದಲ್ಲಿ ಆಗಸ್ಟ್ 21,22  ಕ್ಕೆ  ಅಯೋಜಿಸಲಾಗಿದ್ದ ಘಟಪ್ರಭಾ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡಾ ಜ್ಯೋತಿ ಬೆಳಗಿಸಿ, ಸಸಿಗಳಿಗೆ ನೀರು ಹಾಕುವ ಮುಕಾಂತರ ಚಾಲನೆ ನೀಡಿದರು.
    ಘಟಪ್ರಭಾ ವಲಯ  ಕ್ರೀಡಾಕೂಟದಲ್ಲಿ ಕೆ ಆರ್ ಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣ ಹುಕ್ಕೇರಿ,ವಲಯ ಕ್ರೀಡಾಕೂಟದ ಸಂಯೋಜಕರು, ಕ್ರೈಸ್ಟ್  ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಆರ್ ಡಬ್ಲ್ಯೂ ಜೆ ಬೆಂಗಳೂರ, ಘಟಪ್ರಭಾ ವಲಯದ ಎಲ್ಲ ಶಾಲೆಗಳ ಮುಕ್ಯೋಪಾಧ್ಯಾಯರು, ಶಿಕ್ಷಕರು,ದೈಹಿಕ ಶಿಕ್ಷಕರು, ಶಾಲೆಯ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article