ಎಮ್ ಎನ್ ಎಲ್ 3 ಹರ್ ಘರ್ ತಿರಂಗಾ ಅಭಿಯಾನ

Ravi Talawar
ಎಮ್ ಎನ್ ಎಲ್ 3 ಹರ್ ಘರ್ ತಿರಂಗಾ ಅಭಿಯಾನ
WhatsApp Group Join Now
Telegram Group Join Now

ಮುನವಳ್ಳಿ: ಪಟ್ಟಣದ ಪಂಚಲಿಂಗೇಶ್ವರ ಕ್ರಾಸನಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಪಟ್ಟಣದ ಪ್ರಮೂಕ ಬೀದಿಗಳಲ್ಲಿ ಮೇರವಣಿಗೆ ಮೂಲಕ ಅಗಸ್ಟ್ ೧೧ ರಿಂದ ಅಗಸ್ಟ್ ೧೫ ರವರೆಗೆ ದ್ವಜವನ್ನು ಎಲ್ಲ ಮನೆ ಅಂಗಡಿ ಮುಗ್ಗಟ್ಟುಗಳೆ ಮೆಲೆ ದ್ವಜ ಹಾರಿಸಿ ಎಂದು ಪುರಸಭೆಯವರು ಹಾಗೂ ಶಾಲಾ ಮಕ್ಕಳು ಶಿಕ್ಷಕರು ಗೋಷಣೆ ಮೂಲಕ ಅಭಿಯಾನ ನಡಿಸಿದರು.

 

 

WhatsApp Group Join Now
Telegram Group Join Now
Share This Article