ಮಹಾನಗರ ಪಾಲಿಕೆ ವತಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಕಂಟೆನರ್ ವಿತರಣೆ

Ravi Talawar
ಮಹಾನಗರ ಪಾಲಿಕೆ ವತಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಕಂಟೆನರ್ ವಿತರಣೆ
WhatsApp Group Join Now
Telegram Group Join Now
ಬಳ್ಳಾರಿ ಆ 07:  ನಗರದ  ವಿವಿದ ವಾರ್ಡ್ ನ ಬೀದಿ ಬದಿ ವ್ಯಾಪಾರಿಗಳಿಗೆ  ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ ಮಹಾಪೌರರಾದ ಮುಲ್ಲಂಗಿ ನಂದೀಶ್ ಹಾಗೂ ಉಪ ಮಹಾಪೌರರಾದ  ಡಿ ಸುಕುಂ ಹಾಗೂ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಕಂಟೆನರ್ ವಿತರಣೆ ಮಾಡಲಾಯಿತು  ಈ ಸಂದರ್ಭದಲ್ಲಿ ಮಾಜಿ  ಉಪಮೇಯರ್ ಮಲನ್ ಬಿ, ಟಿ ನಿಯಾಜ್ ಅಹ್ಮದ್  ಮುಖಂಡರಾದ  ದೇವಿ ನಗರ ಮಹಮ್ಮದ್  ಅಯಾಜ್ ಅಹಮದ್  ಸೇರಿದಂತೆ ಅನೇಕ ಜನರಿದ್ದರು.
WhatsApp Group Join Now
Telegram Group Join Now
Share This Article