ಚ ಕಿತ್ತೂರು ವಿಶ್ವಗುರು ಬಸವ ಜ್ಯೋತಿಗೆ ಚಾಲನೆ ನೀಡಲಾಯಿತು

Basavarj c
WhatsApp Group Join Now
Telegram Group Join Now
ಬಸವ ಜ್ಯೋತಿಯಾತ್ರೆಯಲ್ಲಿ ಪಾಲ್ಗೊಂಡ ಶರಣರು

ಚನ್ನಮ್ಮನ ಕಿತ್ತೂರು
ಪವಿತ್ರ ಶರಣ (ಶ್ರಾವಣ) ಮಾಸದ ನಿಮಿತ್ತ ಮಲ್ಲಾಪೂರ ಹಾಗೂ ಎತ್ತಿನಕೇರಿ ಗ್ರಾಮದ ಬಸವ ಮಂಟಪದಲ್ಲಿ ಮನ ಮನೆಗಳಲ್ಲಿ ವಿಶ್ವಗುರು ಬಸವ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಯಿತು.
ಬಸವಜೋತಿ ಯಾತ್ರೆಯಲ್ಲಿ ರಾಷ್ಟ್ರೀಯ ಬಸವದಳದಕಾರ್ಯಕರ್ತರು ಪಾಲ್ಗೊಂಡು ಜ್ಯೋತಿ ಯಾತ್ರೆಯಲ್ಲಿ ವಿಶ್ವಗುರು ಬಸವಣ್ಣನವರ ವೀರ ವಿರಾಗಿಣಿ ಅಕ್ಕಮಹಾದೇವಿ ಸೇರಿದಂತೆ ಸಮಕಾಲಿನ ಶರಣರ ಕುರಿತ ಜಯ ಘೋಷಗಳು ಮೊಳಗಗಿದವು
ಈ ವೇಳೆ ಶರಣರಾದ ಅಶೋಕ ಅಳ್ನಾವರ, ರಾಯಪ್ಪ ಹಣಜಿ, ಅಶೋಕ ಕುಗಟಿ, ಬಸವರಾಜ ಅವರಾದಿ, ಮಹೇಶ ಪೂಜಾರ, ಮಡಿವಾಳಪ್ಪ ಕೋಟಿ, ನಾಗರಾಜ ಮಿರಜಗಿ, ಜಗದೀಶ ಕಂಬಾರಗಣಿ ಸೇರಿದಂತೆ ಇನ್ನೂ ಅನೇಕರು ಇದ್ದರು.

WhatsApp Group Join Now
Telegram Group Join Now
Share This Article