ಗಿಯೋನ್ ಮಿನಿಸ್ಟ್ರೀಸ್ ವತಿಯಿಂದ ರಕ್ತ ಧನ ಶಿಬರ 

Ravi Talawar
ಗಿಯೋನ್ ಮಿನಿಸ್ಟ್ರೀಸ್ ವತಿಯಿಂದ ರಕ್ತ ಧನ ಶಿಬರ 
WhatsApp Group Join Now
Telegram Group Join Now
ಬಳ್ಳಾರಿ: ಬುಧವಾರ ಬೆಳಗ್ಗೆ 9:30 ಗಂಟೆಗೆ ಗಿಯೋನ್ ಮಿನಿ ಸ್ಟ್ರೀಸ್ ವತಿಯಿಂದ ರಕ್ತದಾನ ಶಿಬಿರವನ್ನು ಮುಖ್ಯ ಅತಿಥಿಗಳಾದ ಬಳ್ಳಾರಿಯ ಮಹಾನಗರ ಪಾಲಿಕೆಯ ಮೇಯರ್    ನಂದೀಶ್ ರವರು, 20 ನೇ   ವಾರ್ಡ್ನನ ಕಾರ್ಪೊರೇಟರ್   ವಿಕ್ಕಿ ಪರಂ ವಿವೇಕ್ ರವರು ಮತ್ತು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ  ಕಾಂತಿ  ನೋಹ ವಿಲ್ಸನ್ ರವರು ಹಾಗೂ ಗಿಯೋನ್ ಮಿನಿಸ್ಟ್ರೀಸ್ ಚರ್ಚ್ ಪಾಸ್ಟರ್ ಆದ ರತ್ನಕುಮಾರ್ ರವರು ಉದ್ಘಾಟಿಸಲಾಯಿತು, ಈ ಸಂದರ್ಭದಲ್ಲಿ ಪಾಸ್ಟರ್ ವಿ.ಡಿ ಕ್ರಿಸ್ತೋಪುರ್ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಕ್ತದಾನ ಮಾಡಲು ಯುವಕರು ಉತ್ಸಾಹಿ ರಾಗಿದ್ದರು , ಅದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಂದ ಎಲ್ಲಾ ರಕ್ತದಾನ ಮಾಡಿರುವ ಯುವಕರಿಗೂ ಸರ್ಟಿಫಿಕೇಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಚರ್ಚಿನ ಸದಸ್ಯರು ಮತ್ತು ಇತರ ಪಾಸ್ಟರ್ಸ್ ಎಲ್ಲರೂ ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article