ಹಿರಿಯ ಪತ್ರಕರ್ತರಾದ ವೀರನಗೌಡ ಪಾಟೀಲ್ ನವೀನ್ ಕುಮಾರ್‌ರಿಗೆ ಆತ್ಮೀಯ ಬೀಳ್ಕೊಡುಗೆ

Ravi Talawar
ಹಿರಿಯ ಪತ್ರಕರ್ತರಾದ ವೀರನಗೌಡ ಪಾಟೀಲ್ ನವೀನ್ ಕುಮಾರ್‌ರಿಗೆ ಆತ್ಮೀಯ ಬೀಳ್ಕೊಡುಗೆ
WhatsApp Group Join Now
Telegram Group Join Now
ಬಳ್ಳಾರಿ ಜು 16: ಜಿಲ್ಲೆಯಲ್ಲಿ ಕಳೆದ ಸುಮಾರು ವರ್ಷಗಳಿಂದ ಕೆಲಸ ನಿರ್ವಹಿಸಿ ವರ್ಗಾವಣೆಯಾದ ಜಿಲ್ಲಾ ವರದಿಗಾರ ವೀರನಗೌಡ ಪಾಟೀಲ್ ಹಾಗೂ ವರದಿಗಾರ ನವೀನ್ ಕುಮಾರ್ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಸಮಿತಿ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಆವರಣದ ಪತ್ರಿಕಾ ಭವನದಲ್ಲಿ ಸೋಮವಾರ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ವಿವಿಧ ಪತ್ರಕರ್ತರು ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕನಿಪಾ ಜಿಲ್ಲಾಧ್ಯಕ್ಷರಾದ,ಯಾಲ್ಪಿ ವಲಿಬಾಷಾ ಪಿಟಿಎಂ ಗಣೇಶ್  ವಾರ್ತಾ ರವಿ ಗುರು ಶಾಂತಪ್ಪ,   ಬಜಾರಪ್ಪ  ಮಹೇಂದ್ರ ಹುಲುಗಪ್ಪ  ಪ್ರವೀಣ್ ರಾಜ್ ವೆಂಕಟೇಶ್ ಹೆಗ್ಡೆ, ವಿಜಯಕುಮಾರ್, ಸಿದ್ದಿಕ್, ಗೋವರ್ಧನ್ ರೆಡ್ಡಿ  ಅಸ್ಲಾಂಭಾಷಾ  ಪ್ರಸಾದ್,  ಹನುಮಂತಪ್ಪ ಸೇರಿದಂತೆ ಹಲವಾರು ಜನರಿದ್ದರು
WhatsApp Group Join Now
Telegram Group Join Now
Share This Article