ರಾಜ್ಯ ರೈತೋದಯ ಹಸಿರು ಸೇನೆ ಪದಾಧಿಕಾರಿಗಳ ನೇಮಕ

Ravi Talawar
ರಾಜ್ಯ ರೈತೋದಯ ಹಸಿರು ಸೇನೆ ಪದಾಧಿಕಾರಿಗಳ ನೇಮಕ
WhatsApp Group Join Now
Telegram Group Join Now

ಬೆಳಗಾವಿ: ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಬೆಳಗಾವಿ ಜಿಲ್ಲಾ ನೂತನ ಪದಾಧಿಕಾರಿಗಳ ನೇಮಕ ಜಿಲ್ಲಾ ಘಟಕ ಜಿಲ್ಲಾ ಮಹಿಳಾ ಅಧ್ಯಕ್ಷರನ್ನಾಗಿ ಸಂಗೀತಾ ಕಾಂಬ್ಳಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ  ಕಾಡಪ್ಪ ಅರಬಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಸವರಾಜ್ ತಡಕೋಡ ಗೋಕಾಕ್ ತಾಲೂಕ ಘಟಕ ತಾಲೂಕ ಅಧ್ಯಕ್ಷರನ್ನಾಗಿ  ಭೀಮಣ್ಣ ರಾಮಾಪುರಿ ಮತ್ತು ಉಪಾಧ್ಯಕ್ಷರಾಗಿ ನಾಗಪ್ಪ ಹಡಗಿನಾಳ ಇವರನ್ನು ನೇಮಕ ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯದ್ಯಕ್ಷರಾದ ಚಂದ್ರಶೇಖರ್ ಬೋವಿ ಮತ್ತು ರಾಜ್ಯ ಉಪಾಧ್ಯಕ್ಷರಾದ ನಾಗನಾಥ ಗೌಡ ಬಿರಾದಾರ್ ಮತ್ತು ಮಲ್ಲೇಶ್ ಲಂಬಾಣಿ ಬೆಳಗಾವಿ ಜಿಲ್ಲೆ ರೈತ ಹೋದರೆ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಬಸವರಾಜ್ ಪಾಟೀಲ್ ಅವರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article