ಶ್ರೀ ಚಂದ್ರಬಾತಾಯಿ ದೇವಸ್ಥಾನಕ್ಕೆ ಅನುದಾನ ಮಂಜೂರಾತಿ

Ravi Talawar
ಶ್ರೀ ಚಂದ್ರಬಾತಾಯಿ ದೇವಸ್ಥಾನಕ್ಕೆ ಅನುದಾನ ಮಂಜೂರಾತಿ
WhatsApp Group Join Now
Telegram Group Join Now

ರಾಯಬಾಗ:  ಓಂ ಶ್ರೀ ಮಂಜುನಾಥಾಯ ನಮಃ ಈ ದಿನ ರಾಯಬಾಗ್ ತಾಲೂಕಿನ ಬೆಕ್ಕೇರಿ ಗ್ರಾಮದ ಶ್ರೀ ಚಂದ್ರಬಾತಾಯಿ ದೇವಸ್ಥಾನಕ್ಕೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಂದುವರೆ ಲಕ್ಷ ಅನುದಾನ ಮಂಜೂರಾತಿಯಾಗಿದ್ದು ಮಂಜೂರಾತಿಯದ ಡಿ ಡಿ ಯನ್ನು ದೇವಸ್ಥಾನ ಕಮಿಟಿ ಅವರಿಗೆ ವಿತರಣೆ ಸಂದರ್ಭ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಸಚಿನ್ ಕುಮಾರ್ ಸರ್ ಮತ್ತು ಕಮಿಟಿಯ ಅಧ್ಯಕ್ಷರು ಗಜು ಕಾಂಬಳೆ ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರಾದ ರಮೇಶ್ ಸನದಿ ಕಮಿಟಿಯ ಸರ್ವ ಸದಸ್ಯರು ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ ತಿರ್ಲಾಪುರ್ ವೆಂಕಟೇಶ್ ಸರ್ ಸೇವಾ ಪ್ರತಿನಿಧಿಯಾದ ರೂಪದೇವ್ಮನೆ ಮತ್ತು ಸುಜಾತ ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

 

 

WhatsApp Group Join Now
Telegram Group Join Now
Share This Article