ಹಾಜಿ ಹಿರೇಹಾಳ್ ಇಬ್ರಾಹಿಮ್ ರವರ 93 ನೇ ಜನ್ಮದಿನಾಚರಣೆ 

Ravi Talawar
ಹಾಜಿ ಹಿರೇಹಾಳ್ ಇಬ್ರಾಹಿಮ್ ರವರ 93 ನೇ ಜನ್ಮದಿನಾಚರಣೆ 
WhatsApp Group Join Now
Telegram Group Join Now
 ಬಳ್ಳಾರಿ ಮೇ 13.  ನದಾಫ್ ಸಮಾಜದ ಬಳ್ಳಾರಿ ಜಿಲ್ಲಾ ಘಟಕ, ನಗರ ಘಟಕ ಹಾಗು ಎಲ್ಲಾ ತಾಲೂಕು ಘಟಕಗಳ ಪದಾಧಿಕಾರಿಗಳು ಮತ್ತು ಸಮಾಜದ ಮುಖಂಡರು ಸೇರಿ ನಗರ ಎಸ್.ಪಿ.ಸರ್ಕಲ್ ಹತ್ತಿರವಿರುವ ಸಂಘದ ಕಚೇರಿಯಲ್ಲಿ   ಹಿರೇಹಾಳ್ ಇಬ್ರಾಹಿಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ ಅವರು ನಡೆದುಬಂದದಾರಿ ಅವರ ಸಮಾಜಮುಖಿ ಕಾರ್ಯಗಳನ್ನು ನೆನೆದರು ನಂತರ ಸಾರ್ಕರಿ ಆಸ್ಪತ್ರೆಯ ರೋಗಿಗಳಿಗೆ ಬಾಳೆ ಹಣ್ಣು ಹಾಗು ಬ್ರೆಡ್ ವಿತರಿಸಲಾಯಿತು.
ಈ ಸಂದರ್ಬದಲ್ಲಿ ಜಿಲ್ಲಾ ಅಧ್ಯಕ್ಷ ರಾದ ಪಿ.ಮೌಲಾಲಿ ಕಾರ್ಯದರ್ಶಿ ಪಿ.ನೂರ್ ಬಾಷ ಜಿಲ್ಲಾ ಖಜಾಂಚಿ ವಲಿಸಾಬ್,ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರಾದ ಅಲ್ಲಾಭಕಾಷ್ ರಾಜ್ಯ ಪದಾಧಿಕಾರಿಗಳಾದ  ಕೆ.ಹೂನ್ನೂರಸಾಬ್.ಸಂಗನಕಲ್ಲು ಮಸ್ತಾನ್ ವಲಿ.ನಗರಘಟಕದ ಅಧ್ಯಕ್ಷರಾದ ಜಿ.ಪಿ.ನಬಿಸಾಬ್, ಇಸ್ಮಾಯಿಲ್, ಹುಸೇನ್ ಸಾಬ್ ,ಪೀರ್ ಬಾಷ, ಕುರುಗೋಡು ಶಾಷಸಾಬ್,ಪಿಂಜಾರಸಾಬ್, ಅಲ್ಲಾಬಕಾಷ್,ಗೌಸ್ ದೂಡ್ಡ ಪೀರ್ ಸಾಬ್ ,ನಬೀಸಾಬ್ ,ಸರ್ ಮಾಸ್, ಮಸ್ತಾನ್
ಗ್ರಾಮೀಣ ಘಟಕದ ಪದಾಧಿಕಾರಿಗಳು ಸಮಾಜದ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article