ನ್ಯಾ. ನಾಗಮೋಹನದಾಸ ಅವರ ವರದಿ ಯಥವತ್ತಾಗಿ ಜಾರಿಗೆ ಆಗ್ರಹ

Pratibha Boi
ನ್ಯಾ. ನಾಗಮೋಹನದಾಸ ಅವರ ವರದಿ ಯಥವತ್ತಾಗಿ ಜಾರಿಗೆ ಆಗ್ರಹ
WhatsApp Group Join Now
Telegram Group Join Now
ಸಿಂದಗಿ:ಆಯಾ ಮತಕ್ಷೇತ್ರದ ಶಾಸಕರು ವರದಿ ವಿಚಾರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಸಮಾಜದ ಮುಖಂಡರು ಮನವಿ ಸಲ್ಲಿಸಿದ್ದಾರೆ. ಇದೇ ವಿಚಾರವಾಗಿ ಬಹುದಿನಗಳ ಬೇಡಿಯಾಗಿರುವ ಮಾದಿಗರ ಒಳಮೀಸಲಾತಿ ಕುರಿತು ಸಿಂದಗಿ ಶಾಸಕ ಅಶೋಕ ಮನಗೂಳಿ ಅಧೀವೇಶನದಲ್ಲಿ ಧ್ವನಿ ಎತ್ತಬೇಕು. ನ್ಯಾ:ನಾಗಮೋಹನದಾಸ ಅವರ ವರದಿಯನ್ನು ಯಥವತ್ತಾಗಿ ಜಾರಿಗೆಯಾಗಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ತಹಶೀಲ್ದಾರ್ ಅವರ ಮುಖಾಂತರ ಮಾದಿಗ ಸಮಾಜದ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಸಿದ್ದು ಪೂಜಾರಿ, ಯಲ್ಲು ಇಂಗಳಗಿ, ರಾಜಕುಮಾರ ಭಾಸಗಿ, ಭೀಮು ರತ್ನಾಕರ, ಭೀಮು ಗುಬ್ಬೇವಾಡ, ಏಕನಾಥ ದ್ವಾಸ್ಯಾಳ, ನಾಗು ಕಟ್ಟಿಮನಿ, ರವಿ ಹೊಸಮನಿ, ಅರವಿಂದ ಹಡಗಲಿ, ಕುಮಾರ ಗಣಿಹಾರ, ಶರಣು ಖೈನೂರ, ಮುಖೇಶ ಬಡಿಗೇರ ಸೇರಿದಂತೆ ಸಮಾಜ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article