ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಂಗಲಾ ಅಂಗಡಿ ಭೂಮಿ ಪೂಜೆ

Pratibha Boi
ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಂಗಲಾ ಅಂಗಡಿ ಭೂಮಿ ಪೂಜೆ
WhatsApp Group Join Now
Telegram Group Join Now

ಯರಗಟ್ಟಿ: ಸನ್ ೨೦೨೩-೨೪ ನೇ ಸಾಲಿನ ಮಾಜಿ ಲೋಕಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಪಟ್ಟಣದ ಶ್ರೀ ಮಹಾಂತ ದುರದುಂಡೀಶ್ವರ ಮಠದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣದ ಅಂದಾಜು ಮೊತ್ತ ರೂ. ೧೦ ಲಕ್ಷಗಳ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾಜಿ ಸಂಸದೆ ಮಂಗಲಾ ಅಂಗಡಿ.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಸವದತ್ತಿ ಮಂಡಲ ಅಧ್ಯಕ್ಷರಾದ ವಿರೂಪಾಕ್ಷಣ್ಣಾ ಮಾಮನಿ, ಅಜೀತಕುಮಾರ ದೇಸಾಯಿ, ಜಗದೀಶ ಕೌಜಗೇರಿ, ಈರಣ್ಣ ಚಂದರಗಿ, ಕುಮಾರ ಹಿರೇಮಠ, ಪುಂಡಲೀಕ ಮಾದರ, ಕೃಷ್ಣಮೂರ್ತಿ ತೊರಗಲ್, ಶ್ರೀ ಸದಾನಂದ ಪಾಟೀಲ, ಶಿವಾನಂದ ಪಟ್ಟಣಶೆಟ್ಟಿ, ಸದಾನಂದ ಹಣಬರ, ಗೀರಿಶ ಪಾಟೀಲ, ಬಸವರಾಜ ಇಂಚಲ, ಮಹಾಂತೇಶ ಜಕಾತಿ, ಮೋಹನ ಹಾದಿಮನಿ, ಶ್ರೀಶೈಲ ವಾಲಿ, ವಾಯ್. ಏಸ್. ಪಾಳೇಕರ, ಚಂದ್ರಶೇಖರ ಹಾದಿಮನಿ, ರಾಜೇಂದ್ರ ವಾಲಿ ರಾಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article