Pratibha Boi
WhatsApp Group Join Now
Telegram Group Join Now
ಸತ್ಯಂ ಬಿಎಡ್ ಕಾಲೇಜಿನಲ್ಲಿ  ಪೈಲ್ವಾನ್ ರಂಜಾನ್ ಸಾಬ್ ಕೃತಿ ಉಚಿತ ವಿತರಣೆ
 ಬಳ್ಳಾರಿ ಜೂನ್ 17 : ಲೇಖಕ ಸಿದ್ದರಾಮಯ್ಯ ಕಲ್ಮಠ ವಿರಚಿತ ಏಕೀಕರಣದ ಹೋರಾಟಗಾರ ಪೈಲ್ವಾನ್ ರಂಜಾನ್ ಸಾಬ್ ಕೃತಿಯನ್ನು ಇಂದು ಸತ್ಯಂ ಬಿಎಡ್ ಕಾಲೇಜಿನಲ್ಲಿ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಯಶವಂತ್ ನಾಗೆರೆಡ್ಡಿ ವಹಿಸುವರು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಅಶ್ವರಾಮು, ಮುಖ್ಯ ಅತಿಥಿಗಳಾಗಿ, ಜಿ ಟಿ ಫೌಂಡೇಶನ್ ಅಧ್ಯಕ್ಷರಾದ ಜೋಳದ ರಾಶಿ ತಿಮ್ಮಪ್ಪ,  ಪಿ ಗಾದೆಪ್ಪ, ಜಿಕೆ ಸ್ವಾಮಿ, ವಕೀಲರಾದ  ಬಾದಾಮಿ ಶಿವಲಿಂಗ ಭಾಗವಹಿಸುವರು.
WhatsApp Group Join Now
Telegram Group Join Now
Share This Article