೭೦ನೇ ಸ್ಟೇಟ್ ಬ್ಯಾಂಕ್ ದಿನಾಚರಣೆ ರಕ್ತದಾನ ಶಿಬಿರ 

Ravi Talawar
೭೦ನೇ ಸ್ಟೇಟ್ ಬ್ಯಾಂಕ್ ದಿನಾಚರಣೆ  ರಕ್ತದಾನ ಶಿಬಿರ 
WhatsApp Group Join Now
Telegram Group Join Now
ಬಳ್ಳಾರಿ,ಜೂ.25.: ೭೦ನೇ ಸ್ಟೇಟ್ ಬ್ಯಾಂಕ್ ದಿನಾಚರಣೆ ನಿಮಿತ್ತ ಸ್ಟೇಟ್ ಬ್ಯಾಂಕಆಫ್‌ಇAಡಿಯಾ, ಬಳ್ಳಾರಿ ಮೇನ್ ಬ್ರಾಂಚ್, ಭಾರತೀಯರೆಡ್‌ಕ್ರಾಸ್ ಸಂಸ್ಥೆ, ಬಳ್ಳಾರಿ ಜಿಲ್ಲಾ ಶಾಖೆ ಮತ್ತು ಬಿಮ್ಸ್ಇವರ ಸಂಯುಕ್ತಾಶ್ರಯದಲ್ಲಿ  ಎಸ್.ಬಿ.ಐ. ಮೇನ್ ಬ್ರಾಂಚ್, ಬಳ್ಳಾರಿಯಲ್ಲಿ “ಮೇಘಾ ರಕ್ತದಾನ ಶಿಬಿರವನ್ನು” ಹಮ್ಮಿಕೊಳ್ಳಲಾಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಲೋಕ್ ಚಂದ್ರ, ಡೆಪ್ಯೂಟಿಜನರಲ್ ಮ್ಯಾನೇಜರ್‌ಇವರು ರಕ್ತದಾನ ಮಾಡುವ ಮೂಲಕ ತಮ್ಮಅಮೂಲ್ಯವಾದ ಸಮಯವನ್ನು ನೀಡಿಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಶ್ರೀ.ರವಿ.ಬಿ.ಮೇಶರಾಮ, ರೀಜಿನಲ್ ಮ್ಯಾನೇಜರ್ ಮತ್ತು   ರಾಮು ಮೂಚಿ, ಎ.ಜಿ.ಎಂ, ಎಸ್.ಬಿ.ಐ., ಮೇನ್ ಬ್ರಾಂಚ್, ಬಳ್ಳಾರಿ ಇವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೌತಮ್ ಅದಿಗ, ಸಿ.ಎಂ. ಹೆಚ್.ಆರ್., ಮಧೂಕೇಶ್ವರ ಸ್ವಾಮಿ. ಸಿ.ಎಂ., ಪ್ರೇಮ್ ಸಿಂಗ್ ನಾಯ್ಕ್, ಸಿ.ಎಂ., ಪಥಿವಾ ಎಂ ಬೆಹೆರಾ, ಮ್ಯಾನೇಜರ್, ಹೆಚ್.ಆರ್., ಶ್ರೀ.ರಾಮಕೃಷ್ಣ ದೇವರ, ಡಿ.ಜಿ.ಎಸ್., ಶಂಕ್ರಪ್ಪ, ಆರ್.ಎಸ್., ಸುರಜ್, ಡಿ.ಜಿ.ಎಸ್., ವಾದಿರಾಜ್, ಡಿ.ಜಿ.ಎಸ್., .ಧರ್ಮೇಂದ್ರ ನಾಗಪಾಲ್, ಎ.ಜಿ.ಎಸ್., ಮತ್ತು ಮಹೇಶ್ವರಪ್ಪ, ಜೆಡ್.ಎಸ್., ಎಸ್.ಬಿ.ಐ., ಬಳ್ಳಾರಿ ಇವರುರಕ್ತದಾನ ಮಢುವ ಮೂಲಕ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದೇ ಸಂದರ್ಭದಲ್ಲಿರೆಡ್‌ಕ್ರಾಸ್ ಸಂಸ್ಥೆಯಡಾ||.ಎಸ್.ಜೆ.ವಿ.ಮಹಿಪಾಲ್, ಉಪ ಸಭಾಪತಿ, ಡಾ||.ನಾಗರಾಜ್‌ರಾವ್,  ಈ.ಸಿ.ಸದಸ್ಯರು, ಎಂ.ಎ.ಶಕೀಬ್, ಜಿಲ್ಲಾ ಕಾರ್ಯದರ್ಶಿ, ಬಿ.ದೇವಣ್ಣ., ಇ.ಸಿ.ಸದಸ್ಯರು ಮತ್ತು ಸಾರ್ವಹನಿಕರುಸುಮಾರು ೧೧೦ಜನ ಭಾಗವಹಿಸಿ ರಕ್ತದಾನ ಮಾಡಿದರು.
WhatsApp Group Join Now
Telegram Group Join Now
Share This Article