ಶ್ರೀ ಗಣೇಶ ಮಹಾಪ್ರಸಾದ ಪಾಲ್ಗೊಂಡ  ಮಹಾಂತೇಶ ವಕ್ಕುಂದ 

Ravi Talawar
  ಶ್ರೀ ಗಣೇಶ ಮಹಾಪ್ರಸಾದ ಪಾಲ್ಗೊಂಡ  ಮಹಾಂತೇಶ ವಕ್ಕುಂದ 
WhatsApp Group Join Now
Telegram Group Join Now
ಬೆಳಗಾವಿ.ಗಣೇಶೋತ್ಸವದ ನಿಮಿತ್ತ ನಗರದ  ಗಜಾನನ ಗಲ್ಲಿಯಲ್ಲಿ ಇಂದು  ಮಹಾಪ್ರಸಾದ ಸೇವೆಯಲ್ಲಿ  ಗುರುವಾರದಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ವಕ್ಕುಂದ ಪಾಲ್ಗೊಂಡು  ಪ್ರಸಾದ ವಿತರಣೆ  ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಗಣೇಶ ಕಾಮಿಟಿಯ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article