ಮೈಸೂರ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರಿಗೆ ಮಹಾಂತೇಶ ದೊಡ್ಡಗೌಡರ ಕರೆ

Ravi Talawar
 ಮೈಸೂರ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರಿಗೆ ಮಹಾಂತೇಶ ದೊಡ್ಡಗೌಡರ ಕರೆ
WhatsApp Group Join Now
Telegram Group Join Now
ನೇಸರಗಿ. ರಾಜ್ಯ ಕಾಂಗ್ರೆಸ್ ಸರ್ಕಾರದ ಅತೀ ದೊಡ್ಡ ಹಗರಣ ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯ ಅವರ ಹೆಂಡತಿ ಹೆಸರಿನಲ್ಲಿ ಮುಡಾ ವತಿಯಿಂದ ಜಾಗೆಯನ್ನು ಕಾನೂನು ವಿರುದ್ಧವಾಗಿ ಪಡೆದುಕೊಂಡು ಸಮರ್ಥನೆ ನೀಡುತ್ತಿರುವ ಮತ್ತು  ವಾಲ್ಮೀಕಿ ಬಹುಕೋಟಿ ಹಗರಣ, ದಲಿತರ ಹಣ ದುರ್ಬಳಕ್ಕೆ  ವಿರೋಧಿಸಿ  ಕಾಂಗ್ರೆಸ್ ಸರ್ಕಾರದ ವಿರುದ್ದ ಆಗಸ್ಟ್ 3 ರಿಂದ 10 ರವರೆಗೂ ಭಾರತೀಯ ಜನತಾ ಪಕ್ಷ ಮತ್ತು ಮಿತ್ರ ಪಕ್ಷ ಜೆಡಿಎಸ್  ವತಿಯಿಂದ ಬೆಂಗಳೂರನಿಂದ ಮೈಸೂರವರೆಗೆ  ಬೃಹತ್ ಪಾದಯಾತ್ರೆ  ನೆರವೇರಲಿದ್ದು, ಅದರ ಪ್ರಯುಕ್ತ ಚನ್ನಮ್ಮನ ಕಿತ್ತೂರು ಕ್ಷೇತ್ರದ  ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಯಶಶ್ವಿಗೊಳಿಸಬೇಕೆಂದು ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article