ಅಂಬಿರಾವ ಪಾಟೀಲ ಅವರಿಂದ ದುಪದಾಳದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ

Ravi Talawar
 ಅಂಬಿರಾವ ಪಾಟೀಲ ಅವರಿಂದ ದುಪದಾಳದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ
WhatsApp Group Join Now
Telegram Group Join Now

ಘಟಪ್ರಭಾ.ದೀಪಾವಳಿ ಹಬ್ಬದ ಅಂಗವಾಗಿ ದುಪದಾಳ ಗ್ರಾಮದಲ್ಲಿ  ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಮುಖಂಡರಾದ  ಅಂಬಿರಾವ ಪಾಟೀಲ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಂದ್ಯಾವಳಿಯ ಆಯೊಜಕರಿಂದ ಅಂಬಿರಾವ ಪಾಟೀಲ ಅವರನ್ನು ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಟಿ ಆರ್ ಕಾಗಲ್, ಮಡ್ಡೆಪ್ಪಾ ತೋಳಿನವರ, ಶ್ರೀಕಾಂತ ವಿ ಮಹಾಜನ, ದುಪದಾಳದ ಮಹೇಶಗೌಡ ಪಾಟೀಲ ಹಣಮಂತ ಗಾಡಿವಡ್ಡರ,,ರೆಹಮಾನ್ ಮೊಕಾಶಿ, ಶೆಟ್ಟೆಪ್ಪಾ ಗಾಡಿವಡ್ಡರ, ರವಿ ನಾವಿ ಸೇರಿದಂತೆ ದುಪದಾಳ ಹಾಗೂ ಸುತ್ತಮುತ್ತಲಿನ ನಾಗರೀಕರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article